Surprise Me!

ಸಂಸ್ಕೃತ ಕಲಿಯೋ ಮಕ್ಕಳಿಗೆ ಗುರುಗಳೇ ಶತೃ! ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಇದೆಂಥಾ ಕ್ರೌರ್ಯ?

2025-10-22 1 Dailymotion

<p>ಅದು ಸಂಸ್ಕೃತ ಮತ್ತು ವೇದಾಧ್ಯಯನ ಮಾಡೋ ಶಾಲೆ.. ಮುಜರಾಯಿ ಇಲಾಖೆಯ ಅಂಡರ್​​ನಲ್ಲಿ ಬರುತ್ತೆ.. ಅಲ್ಲಿಗೆ ಕಲಿಯೋದಕ್ಕೆ ಬರೋ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದೇ.. ಪೋಷಕರು, ಮಕ್ಕಳು ಸುಸಂಸ್ಕೃತರಾಗಲಿ ಅಂತ ದೂರದ ಊರಿನಿಂದ ಅಲ್ಲಿಗೆ ಕಳಿಸುತ್ತಾರೆ.. ಆದ್ರೆ ಅಲ್ಲಿ ಪಾಠ ಮಾಡೋ ಗುರು ಮಕ್ಕಳಿಗೆ ವಿದ್ಯಾದಾನ ಮಾಡೋದು ಬಿಟ್ಟು ಮಕ್ಕಳನ್ನ ದೈಹಿಕವಾಗಿ ಹಿಂಸಿಸುತ್ತಿದ್ದ.. </p>

Buy Now on CodeCanyon