ಕಸ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯುವ ಪರಿಸರ ಪ್ರೇಮಿ ನಾಗರಾಜ್ ಬಜಲ್ ಅವರು 'ಹಸಿರು ನಡಿಗೆ' ಜಾಥಾ ಆರಂಭಿಸಿದ್ದಾರೆ.