Surprise Me!

ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ; ಪರಿಹಾರ ಕೈಸೇರುವ ಮುನ್ನವೇ ಮತ್ತೆ ಮಳೆಯಿಂದ ಬೀದರ್​ ರೈತರು ಕಂಗಾಲು

2025-10-30 15 Dailymotion

ಮುಂಗಾರು ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದ ಬೀದರ್​ ಜಿಲ್ಲೆಯ ರೈತರಿಗೆ ಹಿಂಗಾರಿನಲ್ಲೂ ಚಂಡಮಾರುತ ತಂದ ಮಳೆಯಿಂದ ಸಂಕಷ್ಟ ಎದುರಾಗಿದೆ.

Buy Now on CodeCanyon