Surprise Me!

ಅವಶ್ಯಕತೆ ಬಿದ್ದಾಗ ದೆಹಲಿಗೆ ಹೋಗುವೆ, ಕೆಪಿಸಿಸಿ ಅಧ್ಯಕ್ಷಗಿರಿ ಚರ್ಚೆ ನಡೆದಿಲ್ಲ: ಸಚಿವ ಸತೀಶ್ ಜಾರಕಿಹೊಳಿ

2025-11-03 10 Dailymotion

ತಮ್ಮ ದೆಹಲಿ ಪ್ರವಾಸ ರದ್ದಾದ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದಾರೆ.

Buy Now on CodeCanyon