Surprise Me!

ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ

2025-11-05 4 Dailymotion

ಒಂದೇ ವರ್ಷ 65,000 ಕೋಟಿ ತೆರಿಗೆ ಹಾಕಿದರೂ ಇನ್ನೂ ಭಿಕ್ಷೆ ಬೇಡುವುದು ನಿಂತಿಲ್ಲ. ಹಿಮಾಚಲ ಪ್ರದೇಶ, ಕೇರಳದಂತೆ ಕರ್ನಾಟಕ ಸರ್ಕಾರವು ಪಾಪರ್ ಆಗಿದೆ ಎಂದು ಆರ್​ ಅಶೋಕ್​ ಲೇವಡಿ ಮಾಡಿದ್ದಾರೆ.

Buy Now on CodeCanyon