Surprise Me!

ವರದಾ ನದಿ ಬ್ಯಾರೇಜ್​ಗೆ ಇನ್ನೂ ಅಳವಡಿಕೆಯಾಗದ ಗೇಟ್: ನೀರು ಖಾಲಿಯಾಗುವ ಆತಂಕದಲ್ಲಿ ರೈತರು

2025-11-05 0 Dailymotion

ಸವಣೂರು ತಾಲೂಕಿನ ಕಳಸೂರು ಬ್ಯಾರೇಜ್‌ಗೆ ಅಧಿಕಾರಿಗಳು ಗೇಟ್​ ಅವಳಡಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ರೈತರು, ತಮ್ಮ ಕೈಯಿಂದಲೇ ಹಣ ಹಾಕಿ ಗೇಟ್​ಗಳನ್ನು ತಂದು ಬ್ಯಾರೇಜ್​ಗೆ ಅಳವಡಿಸಲು ಮುಂದಾಗಿದ್ದಾರೆ.

Buy Now on CodeCanyon