<ul><li>ಕಬ್ಬು ಕದನ ಸಿಹಿ ಕಹಿ ಸತ್ಯ..!</li><li>ರೈತರ ರಣಾಕ್ರೋಶ.. ಸಡಿಲಗೊಳ್ಳದ ಪಟ್ಟು.. ಕಬ್ಬಿನ ಕಿಚ್ಚು ಧಗಧಗ..!</li><li>ಸಿದ್ದು ಹೆಗಲೇರಿದ ದರ ನಿಗದಿ ಹೊರೆ.. ಏನ್ಮಾಡ್ತಾರೆ ಸಿಎಂ.?</li><li>‘ರೈತರನ್ನು ಎತ್ತಿಕಟ್ಟಿದ್ದು ಅವರೇ..’ ಸಿದ್ದು ರೋಷಾವೇಷ..!</li><li>ದಿನವುರುಳಿದಂತೆ ಜೋರಾಗ್ತಲೇ ಇದೆ ಅನ್ನದಾತರ ಹೋರಾಟ..!</li><li>ಮಣ್ಣಿನ ಮಕ್ಕಳ ಆಗ್ರಹಕ್ಕೆ ಮಣಿಯುತ್ತಾ ರಾಜ್ಯ ಸರ್ಕಾರ..?</li><li>ಶುಕ್ರವಾರ ಸಿಎಂ ಸಿದ್ದರಾಮಯ್ಯ ಹೈವೋಲ್ಟೇಜ್ ಸಭೆ..!</li><li>ಸಚಿವ ಶಿವಾನಂದ ಪಾಟೀಲ್ ಕಾರಿನ ಮೇಲೆ ಚಪ್ಪಲಿ ಎಸೆತ..!</li><li>ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು..!</li><li>ಸಂಧಾನ ಸಭೆ ಮುಗಿಸಿ ವಾಪಸ್ ತೆರಳುವಾಗ ಚಪ್ಪಲಿ ಎಸೆತ..!</li></ul>
