ಸರ್ಕಾರದ ವಿರುದ್ಧ ರೈತರ ರೋಷಾಗ್ನಿ... ಕಬ್ಬಿನ ಕಿಚ್ಚು ಧಗಧಗ, ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ರೈತರು ಕೊತಕೊತ..!
2025-11-07 0 Dailymotion
<ul><li>ಶಿವಾನಂದ ಪಾಟೀಲ್ ಅಣಕು ಶವಯಾತ್ರೆ ನಡೆಸಿದ ರೈತರು!</li><li>ಸಚಿವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ರೈತರ ಸಿಟ್ಟು</li><li>3500 ರೂ. ಬೆಲೆ ನಿಗದಿ ಮಾಡುವಂತೆ ರೈತರಿಂದ ಬಿಗಿಪಟ್ಟು!</li><li>ಈವರೆಗೂ ಕಬ್ಬಿಗೆ ಬೆಲೆ ನಿಗದಿ ಮಾಡದ ಕಾಂಗ್ರೆಸ್ ಸರ್ಕಾರ</li></ul>