Surprise Me!

ಬಗಲ್​ ಮೇ ದುಷ್ಮನ್​..! ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ..! ಗುರುವಿಗೆ ಸ್ಕೇಚ್ ಹಾಕಿ ಚಟ್ಟ ಕಟ್ಟಿದ ಶಿಷ್ಯ

2025-11-08 0 Dailymotion

<p>ಅದು ತಿಂಗಳ ಹಿಂದೆ ನಡೆದಿದ್ದ ಮರ್ಡರ್​​ ಕೇಸ್​​... ಬಿಜೆಪಿ ಯುವಮೋರ್ಚ ಅಧ್ಯಕ್ಷನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.. ಪೊಲೀಸರು ಆವತ್ತೇ ತನಿಖೆ ಮಾಡಿ ಗಂಟೆಗಳಲ್ಲೇ ಹಂತಕರ ಹೆಡೆಮುರಿ ಕಟ್ಟಿದ್ರು... ಅದೊಂದು ರಿವೆಂಜ್​ ಮರ್ಡರ್​ ಅನ್ನೋದು ತನಿಖೆಯಲ್ಲಿ ಗೊತ್ತಾಗಿತ್ತು.</p>

Buy Now on CodeCanyon