ಬಗಲ್ ಮೇ ದುಷ್ಮನ್..! ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ..! ಗುರುವಿಗೆ ಸ್ಕೇಚ್ ಹಾಕಿ ಚಟ್ಟ ಕಟ್ಟಿದ ಶಿಷ್ಯ
2025-11-08 0 Dailymotion
<p>ಅದು ತಿಂಗಳ ಹಿಂದೆ ನಡೆದಿದ್ದ ಮರ್ಡರ್ ಕೇಸ್... ಬಿಜೆಪಿ ಯುವಮೋರ್ಚ ಅಧ್ಯಕ್ಷನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.. ಪೊಲೀಸರು ಆವತ್ತೇ ತನಿಖೆ ಮಾಡಿ ಗಂಟೆಗಳಲ್ಲೇ ಹಂತಕರ ಹೆಡೆಮುರಿ ಕಟ್ಟಿದ್ರು... ಅದೊಂದು ರಿವೆಂಜ್ ಮರ್ಡರ್ ಅನ್ನೋದು ತನಿಖೆಯಲ್ಲಿ ಗೊತ್ತಾಗಿತ್ತು.</p>