ಜೈಲುಗಳು ಕೈದಿಗಳ ಸುಧಾರಣಾ ಕೇಂದ್ರವಾಗದೇ, ಕ್ರಿಮಿನಲ್ಗಳನ್ನು ಹುಟ್ಟು ಹಾಕುವ ಕೇಂದ್ರವಾಗಿವೆ: ಆರಗ ಜ್ಞಾನೇಂದ್ರ ಕಿಡಿ
2025-11-10 2 Dailymotion
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪರಪ್ಪನ ಅಗ್ರಹಾರದ ಜೈಲಿನಲ್ಲಿನ ಘಟನಾವಳಿ ಕುರಿತು ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.