ಕಾದಾಟದಲ್ಲಿ ದಂತ ಕಳೆದುಕೊಂಡಿರುವ ಭೀಮ, ಜಗಬೋರನಹಳ್ಳಿಯ ಸಮೀಪದ ಚಲ್ಲೇನಹಳ್ಳಿ ಕಾಫಿತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದ್ದಾನೆ.