<ul><li>ಮಹಿಳೆ ಮತದಾರರ ಮೇಲೆ ಮಾಜಿ ಸಚಿವ ರಾಜಣ್ಣ ಅಸಮಾಧಾನ</li><li>‘ಲೋಕಸಭೆಯಲ್ಲೂ ಮಹಿಳೆಯರು ಕಾಂಗ್ರೆಸ್ಗೆ ಮತ ಹಾಕಲಿಲ್ಲ’</li><li>‘ಗ್ಯಾರಂಟಿ ಲಾಭ ಪಡೆದ ಮಹಿಳೆಯರು ಮತ ಹಾಕಿದ್ರೆ ಹೆಚ್ಚು ಗೆಲ್ತಿದ್ವಿ’</li><li>‘ಗ್ಯಾರಂಟಿ ಲಾಭ ಪಡೆದರೂ ಯಾರೂ, ಕಾಂಗ್ರೆಸ್ಗೆ ಮತ ಹಾಕಿಲ್ಲ’</li><li>‘ಲಕ್ಷ ಸಂಬಳ ಇರುವ ಮಹಿಳೆಯರು ಪುಕ್ಸಟ್ಟೆ ಬಸ್ನಲ್ಲಿ ಓಡಾಡ್ತಾರೆ’<br> </li><li>ಬಿಹಾರದಲ್ಲಿ ಈಗ ಬಿಜೆಪಿ ಚುನಾವಣಾ ತಂತ್ರ ಬದಲಿಸಿಕೊಂಡಿದೆ..!’</li><li>‘ಹಿಂದೂ- ಮುಸ್ಲಿಂ ಬಿಟ್ಟು, ಮಹಿಳೆ, ಯುವಕರ ಟಾರ್ಗೆಟ್ ಮಾಡಿದೆ’</li><li>ಮಧುಗಿರಿ ಆರ್ಟಿಒ ಕಟ್ಟಡ ಶಂಕುಸ್ಥಾಪನೆಯಲ್ಲಿ ರಾಜಣ್ಣ ಮಾತು..!<br> </li></ul>
