Surprise Me!

ಭಜರಂಗಿ ಭಕ್ತರನ್ನ ಕೆಣಕಿದ S.S ರಾಜಮೌಳಿ! ಕ್ಷಮೆ ಕೇಳದಿದ್ರೆ ವಾರಣಾಸಿ ಸಿನಿಮಾ ಬ್ಯಾನ್..!

2025-11-18 3 Dailymotion

<p><br>ನಿರ್ದೇಶಕ ಎಸ್.ಎಸ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್​ನ ಬಹುನಿರೀಕ್ಷಿತ ವಾರಣಾಸಿ ಸಿನಿಮಾದ ಟೈಟಲ್ ಗ್ರ್ಯಾಂಡ್ ಇವೆಂಟ್​ನಲ್ಲಿ ಲಾಂಚ್ ಆಗಿದೆ. ಆದ್ರೆ ಈ ಟೈಟಲ್ ಲಾಂಚ್ ಟೈಂನಲ್ಲಿ ರಾಜಮೌಳಿ ಆಡಿದ ಮಾತುಗಳು ಒಂದು ವಿವಾದವನ್ನ ಸೃಷ್ಟಿ ಮಾಡಿದೆ. ಏನಿದು ಮೌಳಿ-ಭಜರಂಗಿ ಕದನ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.<br> </p>

Buy Now on CodeCanyon