<p> ಕೊಟ್ಟ ಮಾತು.. ಇಟ್ಟ ಗುರಿ.. ವಚನ ನೆನಪಿಸಿದ್ರಾ ಡಿಕೆ ಬ್ರದರು..? ಅಣ್ಣನ ಮಹಾಮೌನ.. ತಮ್ಮನ ರೌದ್ರಬಾಣ..! ವಚನಭ್ರಷ್ಟತೆ ಚರಿತ್ರೆ ನೆನಪಿಸಿದ ಕೇಸರಿ ಕಲಿ..! ಮಾತಿನ ಮೇಲಾಣೆ.. ಅದೃಷ್ಟದಾಟ.. ಸಿಗುತ್ತಾ ಪಟ್ಟ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಂಡೆ ಬ್ರದರ್ಸ್ ವಚನ ವಜ್ರಾಯುಧ..</p>