ಅನುಭವ ಇರೋ ವ್ಯಕ್ತಿ ವಿಚಾರ ಮಾಡಿ ಮಾತನಾಡಬೇಕು. ಆದ್ರೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತನಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.