15x15 ಅಡಿ ಕೋಣೆಯಲ್ಲಿ ಕೆಂಪು ಚಿನ್ನ ಬೆಳೆದ ಪಂಜಾಬ್ ರೈತ!; ಗೋಧಿ - ಭತ್ತಕ್ಕೂ ಅಧಿಕ ಲಾಭ ತೆಗೆಯುವ ಪರ್ಯಾಯ ದಾರಿ ಹುಡುಕಿದ ಅನ್ನದಾತ
2025-11-24 35 Dailymotion
ಬಟಿಂಡಾದ ರೈತ ಸುಖ್ಪಾಲ್ ಸಿಂಗ್ ಎಂಬುವರು ಪಂಜಾಬ್ನಲ್ಲಿ ಕೃತಕ ಕಾಶ್ಮೀರದ ಹವಾಮಾನವನ್ನು ಸೃಷ್ಟಿಸಿ, ಅದಕ್ಕೆ ಏರೋಪೋನಿಕ್ ತಂತ್ರ ಬಳಸಿ ಕೇಸರಿ ಬೆಳೆಯುತ್ತಿದ್ದು, ಗೋಧಿ ಮತ್ತು ಭತ್ತಕ್ಕೂ ಮೀರಿದ ಲಾಭ ತೆಗೆಯುವ ಪರ್ಯಾಯ ದಾರಿ ಕಂಡುಕೊಂಡಿದ್ದಾರೆ.