Surprise Me!

ಮೆಕ್ಕೆಜೋಳ ಖರೀದಿ ಭರವಸೆ ನೀಡಿದ ಶಾಸಕರು ಮತ್ತು ಡಿಸಿ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಧಾರವಾಡ ರೈತರು

2025-11-25 3 Dailymotion

ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿ, ರೈತರು ಎಳನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ, ಧರಣಿ ಹಿಂಪಡೆದರು.

Buy Now on CodeCanyon