ಬಂಡೀಪುರ ಸಫಾರಿ ಆರಂಭಿಸುವಂತೆ ರೆಸಾರ್ಟ್ ಹಾಗೂ ಸಫಾರಿ ಸಿಬ್ಬಂದಿ ಒತ್ತಾಯಿಸುತ್ತಿದ್ದರೆ, ರೈತರು ಒಂದು ವರ್ಷದವರೆಗೆ ಸಫಾರಿ ಬಂದ್ ಮಾಡಿ ಎನ್ನುತ್ತಿದ್ದಾರೆ.