ರಸ್ತೆ ಅಪಾಘತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ನಾಲ್ವರ ಅಂತ್ಯಕ್ರಿಯೆ ರಾಮದುರ್ಗ ಬಳಿ ಇರುವ ತೋಟದಲ್ಲಿ ಇಂದು ಸಂಜೆ ನೆರವೇರಿತು.