ಛತ್ತೀಸ್ಗಢದ ಬಸ್ತಾರ್, ದಂತೇವಾಡ ಈಗ ನಕ್ಸಲೀಯರ ಭದ್ರಕೋಟೆಗಳಲ್ಲ. ಈ ಪ್ರದೇಶಗಳಲ್ಲಿ ರೈತರು 'ಎಟಿಎಂ ಮಾದರಿ'ಯ ಕೃಷಿ ವಿಧಾನದಿಂದ ದುಪ್ಪಟ್ಟು ಲಾಭ ಗಳಿಸುತ್ತಿದ್ದು, ಆಧುನಿಕ ಕೃಷಿ ಕೇಂದ್ರಗಳಾಗುತ್ತಿವೆ.