ಉಡುಪಿ: ಮೋದಿಗೆ ಭಾರತ ಭಾಗ್ಯವಿಧಾತ ಪ್ರಶಸ್ತಿ: ವಿರೋಧಿಗಳಿಗೆ ಪುತ್ತಿಗೆ ಶ್ರೀಗಳು ಕೊಟ್ಟ ಉತ್ತರವೇನು?
2025-12-04 5 Dailymotion
ಉಡುಪಿಗೆ ಬಂದು ಲಕ್ಷಕಂಠ ಗೀತಾ ಗಾಯನದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರಿಗೆ ಪುತ್ತಿಗೆ ಮಠಾಧೀಶರು ನೀಡಿದ್ದ ಭಾರತ ಭಾಗ್ಯವಿಧಾತ ಬಿರುದು ಬಗ್ಗೆ ಚರ್ಚೆ ಹಾಗೂ ವಿರೋಧ ವ್ಯಕ್ತವಾದ ಹಿನ್ನೆಲೆ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.