Surprise Me!

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಮತ್ತೆ ಸಫಾರಿ ಆರಂಭಿಸಬೇಡಿ: ರೈತ ಸಂಘ ಆಗ್ರಹ

2025-12-08 150 Dailymotion

ಬಂಡೀಪುರ ಹಾಗೂ ನಾಗರಹೊಳೆ ಪ್ರದೇಶದಲ್ಲಿ ಮತ್ತೆ ಸಫಾರಿ ಆರಂಭಿಸಬಾರದು ಹಾಗೂ ಅಕ್ರಮ ರೆಸಾರ್ಟ್​ಗಳನ್ನು ತೆರವು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

Buy Now on CodeCanyon