<ul><li>ಧರ್ಮಸ್ಥಳದ ವಿರುದ್ಧ ಷಡ್ಯಂತ್ರ.. ಬೆಳ್ತಂಗಡಿ ಕೋರ್ಟ್ಗೆ ಚಾರ್ಜ್ಶೀಟ್..!</li><li>ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿದ್ದು ಎಸ್ಐಟಿ ತನಿಖೆಯಲ್ಲಿ ಸಾಬೀತು</li><li>ಧರ್ಮಸ್ಥಳದ ವಿರುದ್ಧ ಒಟ್ಟು 6 ಜನರಿಂದ ಷಡ್ಯಂತ್ರ ಎಂದ ಚಾರ್ಜ್ಶೀಟ್</li><li>ಚಿನ್ನಯ್ಯ, ತಿಮರೋಡಿ, ಮಟ್ಟೆಣ್ಣವರ್, ಜಯಂತ್ ವಿರುದ್ಧ ಚಾರ್ಜ್ಶೀಟ್</li></ul>
