ಹುಲಿ ಮರಿಗಳ ಸಾವು, ರಾಜ್ಯದ ಮೃಗಾಲಯಗಳಲ್ಲಿನ ಸೌಲಭ್ಯ ಮತ್ತು ಕೊರತೆಯ ಬಗ್ಗೆ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಅವರು ಈಟಿವಿ ಭಾರತ್ ಜೊತೆ ಮಾಹಿತಿ ಹಂಚಿಕೊಂಡರು.