ರಾಜ್ಯದಲ್ಲಿ ಹಗರಣಗಳ ಸರಮಾಲೆ ನಡೆಯುತ್ತಿದೆ: ಬಿ.ಸಿ. ಪಾಟೀಲ್ ಆರೋಪ
2025-12-17 0 Dailymotion
ರಾಜ್ಯ ಸರ್ಕಾರದ್ದು ಒಂದು ಹಗರಣವಲ್ಲ. ಮುಂಜಾನೆ ಒಂದಾದರೆ, ಮಧ್ಯಾಹ್ನ ಮತ್ತೊಂದು. ಹೀಗೆ ಸಾಯಂಕಾಲ ಒಂದು, ರಾತ್ರಿ ಮಗದೊಂದು ಹಗರಣ ಎಂಬಂತೆ ರಾಜ್ಯದಲ್ಲಿ ಹಗರಣಗಳ ಸರಮಾಲೆ ನಡೆಯುತ್ತಿರುವುದಾಗಿ ಮಾಜಿ ಸಚಿವ ಬಿ ಸಿ ಪಾಟೀಲ್ ಆರೋಪಿಸಿದರು.