Surprise Me!

ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ಆರೋಪ: ದಂಪತಿ ಶಿಕ್ಷಕರು ಪೊಲೀಸ್​ ವಶಕ್ಕೆ

2025-12-20 1 Dailymotion

ಬಾಗಲಕೋಟೆಯ ನವನಗರದ ಸೆಕ್ಟರ್​ ನಂ. 54ರಲ್ಲಿರುವ ದಿವ್ಯಜ್ಯೋತಿ ಹೆಸರಿನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು, 3 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Buy Now on CodeCanyon