ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಸ್ಪಷ್ಟನೆ: ಪೈರಸಿ ಮಾಡುವವರಿಗೆ ಕಿಚ್ಚನ ಎಚ್ಚರಿಕೆ ಏನು?
2025-12-23 3 Dailymotion
ಹುಬ್ಬಳ್ಳಿಯಲ್ಲಿ 'ನಾವು ಯುದ್ಧಕ್ಕೆ ಸಿದ್ಧ' ಎಂಬ ಸುದೀಪ್ ಹೇಳಿಕೆ ಬೆನ್ನಲ್ಲೇ, ವಿಜಯಲಕ್ಷ್ಮಿ ದರ್ಶನ್ ದಾವಣಗೆರೆಯಲ್ಲಿ 'ಯಾರೂ ಉದ್ವೇಗಕ್ಕೆ ಒಳಗಾಗಬೇಡಿ'ಯೆಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. ಈ ಹೇಳಿಕೆಗಳನ್ನು ಲಿಂಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ವಾರ್ ನಡೆಯುತ್ತಿವೆ.