ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: ಶಿವಮೊಗ್ಗದಲ್ಲಿ ನಾಟಿಕೋಳಿ ಬಿರಿಯಾನಿ, ಮೈಸೂರು, ದಾವಣಗೆರೆಯಲ್ಲಿ ಸಿಹಿ ಸಂಚಿ ಸಂಭ್ರಮಿಸಿದ ಅಭಿಮಾನಿಗಳು
2026-01-06 7 Dailymotion
ಸಿದ್ದರಾಮಯ್ಯನವರು ರಾಜ್ಯ ಮುಖ್ಯಮಂತ್ರಿಯಾಗಿ ದಿ.ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಹಿನ್ನೆಲೆ ಶಿವಮೊಗ್ಗದಲ್ಲಿಂದು ಅವರ ಅಭಿಮಾನಿಗಳು, ಬೆಂಬಲಿಗರೆಲ್ಲರೂ ಸೇರಿಕೊಂಡು ನಾಟಿಕೋಳಿ ಬಿರಿಯಾನಿ ಮಾಡಿದ್ದರೆ, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ತರಹೇವಾರಿ ಕಾರ್ಯಕ್ರಮ ಏರ್ಪಡಿಸಿದ್ದರು.