ಬೆಳಗಾವಿಯ ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಹಾಕಿದ್ದ ಬೀಗವನ್ನು ಮಾಲೀಕ ತೆಗೆದಿದ್ದಾರೆ. ಮಕ್ಕಳು ಆಟ, ಪಾಠದಲ್ಲಿ ನಿರತರಾಗಿದ್ದಾರೆ.