<p>ಅಲೋಕ್ ಕುಮಾರ್ ಕಾರಾಗೃಹ ಡಿಜಿಪಿ ಆಗಿ ಬಂದಿದ್ದೇ ಬಂದಿದ್ದು ಪರಪ್ಪನ ಅಗ್ರಹಾರದಲ್ಲಿ ನಡೀತಿದ್ದ ಮೋಜು ಮಸ್ತಿಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ಗಂತೂ ಮತ್ತಷ್ಟು ಕಂಟಕ ಶುರುವಾಗಿದೆ. ದರ್ಶನ್ಗೆ ಮನೆಯಿಂದ ತಂದ ಬ್ಲಾಕೆಂಟ್ ಸಿಗೋದು ಕಟ್ ಆಗಿದೆ.. ಅತ್ತ ಪವಿತ್ರಾಗೆ ಕೋರ್ಟ್ ಆದೇಶ ಕೊಟ್ರೂ ಮನೆಯೂಟ ಮಿಸ್ ಆಗಿದೆ.<br> </p>
