ಮನ್ರೇಗಾ ವಾಗ್ಬಾಣ.. ನಾಯಕರ ಜಟಾಪಟಿ: ಡಿಕೆಶಿ ಸವಾಲ್.. ವಿಜಯೇಂದ್ರ ಪ್ರತಿ ಸವಾಲ್
2026-01-15 0 Dailymotion
<ul><li>‘ಎಲ್ಲಾ ತಾಲೂಕಿನಲ್ಲೂ ಮನ್ರೇಗಾ ಹೋರಾಟ ಆಗಬೇಕು’</li><li>‘ಎಐಸಿಸಿ ಕೊಟ್ಟ ಕಾರ್ಯಕ್ರಮ ಮಾಡಲೇಬೇಕು’</li><li>‘ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ’</li><li>‘ಯಾರು ಮಾಡಲ್ಲ.. ಅವರನ್ನ ಕಿತ್ತು ಹಾಕ್ತೇವೆ’</li><li>‘ಈ ಕಾರ್ಯಕ್ರಮದಲ್ಲಿ ಯಾವ ರಾಜಿ ಇಲ್ಲ’</li></ul>