Surprise Me!

ಶಾಮನೂರು ಭದ್ರಕೋಟೆಯಲ್ಲಿ ಉಪ ಚುನಾವಣೆ: ಟಿಕೆಟ್​ಗಾಗಿ ಅಹಿಂದ ನಾಯಕರ ಪಟ್ಟು; ಮುಸ್ಲಿಂರಿಗೆ ಮೊದಲ ಆದ್ಯತೆ ನೀಡಲು ಒತ್ತಾಯ

2026-01-15 5 Dailymotion

ಕಾಂಗ್ರೆಸ್​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಸತತ ಗೆಲುವು ಕಂಡಿದ್ದ ಶಾಮನೂರು ಭದ್ರಕೋಟೆಯ ಬೈ ಎಲೆಕ್ಷನ್‌ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

Buy Now on CodeCanyon