ದಿನ ಬೆಳಗಾದರೆ ಯಾರ ತಲೆ ಒಡೆಯಬೇಕೆಂಬುದು ಅಣ್ಣ-ತಮ್ಮಂದಿರ ಕೆಲಸ: ಹೆಚ್.ಡಿ.ಕುಮಾರಸ್ವಾಮಿ ಕಿಡಿ
2026-01-16 2 Dailymotion
ನಾನು ಬಾಯಿಚಪಲಕ್ಕೆ ಮಾತನಾಡುವುದಿಲ್ಲ. ನನ್ನ ಹಾಗೂ ಜನರ ನಡುವೆ ಸಂಬಂಧ ಬೆಳೆಸಲಿಕ್ಕೆ ನಿಮ್ಮ ವೈಫಲ್ಯಗಳನ್ನು ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.