Surprise Me!

ಕಿಚ್ಚನ ಬೆನ್ನುಬಿಡದ ವಿವಾದ..ಫಿನಾಲೆಗೆ ರಣಹದ್ದು..? ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಕಿಚ್ಚ ಸುದೀಪ್..?

2026-01-17 0 Dailymotion

<p>ಇತ್ತೀಚಿಗೆ ಬಿಗ್ ಬಾಸ್ ಶೋನಲ್ಲಿ ಸುದೀಪ್ ರಣಹದ್ದಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅಂತ ರಣಹದ್ದು ಸಂರಕ್ಷಣಾ ಟ್ರಸ್ಟ್, ಅರಣ್ಯ ಇಲಾಖೆಗೆ ದೂರು ನೀಡಿತ್ತು. ಅದು ಅಲ್ಲಿಗೆ ಮುಗಿಬಹುದು ಅಂತ ಎಲ್ಲರೂ ಅಂದಾಜು ಮಾಡಿದ್ರು. ಆದ್ರೆ ಇದು ಅಷ್ಟಕ್ಕೆ ಮುಗಿದಿಲ್ಲ.. ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ಈ ಬಗ್ಗೆ ನೊಟೀಸ್ ನೀಡಿದೆ. ಈ ವಿವಾದ ಫಿನಾಲೆ ತಲುಪಿದೆ.<br> </p>

Buy Now on CodeCanyon