<p>ಆತ ಕಾಳಿ ದೇವಿಯ ಆರಾಧಕ.. ಮಾಟ ಮಂತ್ರ ಪ್ರಯೋಗ ಮಾಡೋದ್ರಲ್ಲಿ ಮಾತ್ರ ಎತ್ತಿದ ಕೈ.. ಅಮವಾಸ್ಯೆ, ಹುಣ್ಣಿಮೆ ಬಂತೂ ಅಂದ್ರೆ ಸಾಕು.. ಆತನ ದೇವಸ್ಥಾನದ ಬಳಿ ಕಿಲೋಮೀಟರ್ ಗಟ್ಟಲ್ಲೇ ಕ್ಯೂನಲ್ಲಿ ಭಕ್ತರು ಬರ್ತಾ ಇದ್ರು.. ಯಾವುದೇ ಪೂಜೆ, ಮಾಟ ಮಂತ್ರ ಪ್ರಯೋಗಕ್ಕೆ ಅಂತಲೇ ಬೇರೆ ಬೇರೆ ಊರು ರಾಜ್ಯದಿಂದಲ್ಲಾ ಭಕ್ತಾದಿಗಳು ಕ್ಯೂ ನಿಲ್ತಿದ್ರು ಅಷ್ಟರ ಮಟ್ಟಿಗೆ ಆತ ಫೇಮಸ್ ಆಗಿದ್ದ.. ನಿನ್ನೆಯೂ ಅಷ್ಟೇ ತನ್ನ ಕಾಳಿ ದೇವಸ್ಥಾನದಲ್ಲಿ ಭಯಂಕರ ವಾಮಾಚಾರದ ಪೂಜೆಯನ್ನು ಮಾಡಿದ್ದ.. ಪೂಜೆ ಮಾಡಿ ತನ್ನ ಮನೆಗೆ ಹೋಗ್ತಿದ್ದ ಅಷ್ಟೇ.. ಭೀಕರವಾಗಿ ಅದೇ ಮಂತ್ರವಾದಿ ಕೊಲೆಯಾಗಿ ಹೋಗಿದ್ದಾನೆ.. <br> </p>
