ವಿಧಾನಸಭೆಯಲ್ಲಿ ಅಬಕಾರಿ ಹಗರಣದ ಗದ್ದಲ: ವಿಪಕ್ಷಗಳಿಂದ ಸಚಿವ ತಿಮ್ಮಾಪುರ ರಾಜೀನಾಮೆಗೆ ಪಟ್ಟು
2026-01-23 1 Dailymotion
ಸಚಿವ ತಿಮ್ಮಾಪುರ ಅವರು ಮೂರನೇ ಬಾರಿ ಹಗರಣ ಮಾಡಿರೋದು ಹೊರಗೆ ಬಂದಿದೆ. ಯಾಕೇ ಮುಖ್ಯಮಂತ್ರಿಗಳು ಆರ್.ಬಿ.ತಿಮ್ಮಾಪುರ್ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ವಿಪಕ್ಷ ನಾಯಕ ಆರ.ಅಶೋಕ್ ವಾಗ್ದಾಳಿ ನಡೆಸಿದರು.