ಬೇಡ್ತಿ ವರದಾ ನದಿ ಜೋಡಣೆ ಕುರಿತು ಗಣರಾಜ್ಯೋತ್ಸವದಂದೇ ಪಕ್ಷಾತೀತ ಸಭೆ: ಶಾಸಕರು ಹೇಳುವುದೇನು?
2026-01-25 0 Dailymotion
ನಾಳೆ ಬೇಡ್ತಿ - ವರದಾ ನದಿ ಜೋಡಣೆ ಕುರಿತಂತೆ ಹಾವೇರಿಯಲ್ಲಿ ಪಕ್ಷಾತೀತ ಸಭೆ ನಡೆಯಲಿದೆ. ಇದಕ್ಕೆ ರೈತ ಸಂಘಟನೆಗಳು, ಮಠಾಧೀಶರು ಸೇರಿದಂತೆ ಜನಪ್ರತಿನಿಧಿಗಳಿಂದ ಬೆಂಬಲ ವ್ಯಕ್ತವಾಗಿದೆ.