<p>ಜಮಿನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ನಡುತಿದೆ. ಗದ್ದೆಯಲ್ಲಿಯೇ ಯುವಕನಿಗೆ ಮಾರಣಾಂತಿಕ ಹಲ್ಲೆಯಾಗಿದೆ. ಮಂಡಿಯದ ಹೊಸಲ್ಲಿ ಸಮೀಪ ನಡುತಿರುವ ಘಟನೆಯಿದು. ಜಮಿನು ಅಂಶವನ್ನು ಸೇರಿಸಿಕೊಂಡು ಕಲಹಗಳು ನಡೆಯುತ್ತಿವೆ.</p>