ಚೋರ್ಲಾ ಘಾಟ್ ದರೋಡೆ ಕೇಸ್: 'ಮಹಾರಾಷ್ಟ್ರ ನಮ್ಮ ಪೊಲೀಸರಿಗೆ ಮಾಹಿತಿ ಕೊಡ್ತಿಲ್ಲ'- ಸಚಿವ ಸತೀಶ್ ಜಾರಕಿಹೊಳಿ
2026-01-26 40 Dailymotion
ಚೋರ್ಲಾ ಘಾಟ್ 400 ಕೋಟಿ ರೂಪಾಯಿ ದರೋಡೆ ಕೇಸ್ ಬಗ್ಗೆ ನಮ್ಮವರಿಗೆ ಮಹಾರಾಷ್ಟ್ರ ಪೊಲೀಸರು ಮಾಹಿತಿ ಕೊಟ್ಟರೆ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.