<p>ದಿನಕ್ಕೊಂದು ದಳ್ಳುರಿ.. ತಾಳ್ಮೆಯ ಮಹಾಗುರಿ.. ಬಂಡೆ ಮೌನದಾರಿ..! ಸಹನೆ ಹಿಂದೆ<br>ಸಮರ ಸಂದೇಶ.. ಸಹೋದರ ಸುನಾಮಿ..! ಅಣ್ಣನ ಸೈರಣೆಯ ಅಂತರಾಳದ ಸಿಡಿಸತ್ಯ ಸ್ಪೋಟಿಸುತ್ತಿರುವ ತಮ್ಮ..! ‘‘ತಾಳ್ಮೆಯ ಹಿಂದಿನ ತಯಾರಿ ಬಲು ಗಟ್ಟಿ..’’ ಏನಿದರ ಮರ್ಮ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರ ಕೆಂಡ ಕಾಂಡ</p><p> </p>
