ರಾಜ್ಯಪಾಲರ ಭಾಷಣ ಖಂಡನಾ ನಿರ್ಣಯವೋ, ವಂದನಾ ನಿರ್ಣಯವೋ: ಸದನದ ಬಾವಿಗಿಳಿದು ವಿಪಕ್ಷ ಸದಸ್ಯರ ಧರಣಿ
2026-01-28 0 Dailymotion
ರಾಜ್ಯಪಾಲರ ಭಾಷಣ ಖಂಡನಾ ನಿರ್ಣಯವೋ, ವಂದನಾ ನಿರ್ಣಯವೋ ಎಂದು ಪ್ರಶ್ನಿಸಿರುವ ವಿಪಕ್ಷ ಸದಸ್ಯರು, ಸರ್ಕಾರ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.