ಕೇಂದ್ರ ಜಾರಿ ಮಾಡಲು ಯತ್ನಿಸುತ್ತಿರುವ ವಿಬಿಜಿ ರಾಮ್ಜಿ ಯೋಜನೆಯನ್ನು ಯಾವ ರಾಜ್ಯವೂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.