20 ನಿಮಿಷವಾದರೂ ಹೊರಗಡೆ ಬಾರದ ಸಿ.ಜೆ. ರಾಯ್, ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ: ಸಚಿವ ಪರಮೇಶ್ವರ್
2026-01-31 4 Dailymotion
20 ನಿಮಿಷವಾದರೂ ಹೊರಗಡೆ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ಗುಂಡು ಹಾರಿಸಿಕೊಂಡು ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.