<p>ನಟ ದರ್ಶನ್ ಜೈಲಲ್ಲಿದ್ರು ಮತ್ತೆ ಮತ್ತೆ ನೆನಪಾಗ್ತಾನೆ ಇದ್ದಾರೆ. ಅದಕ್ಕೆ ಕಾರಣ ದಾಸನ ಆ ಮಾತು. ನಡವಳಿಕೆಗಳು. ಲೈಫ್ ಕೊಟ್ಟ ಡೈರೆಕ್ಟರ್ನನ್ನೇ ಪುಡಾಂಗ್ ಅಂದಿದ್ದ ದರ್ಶನ್ ಅಂದು ಭಾರಿ ಚರ್ಚೆ ಹುಟ್ಟುಹಾಕಿದ್ರು.. ಆ ಮಾತುಗಳು ಈಗ ಮತ್ತೆ ನೆನಪಾಗ್ತಿವೆ. ಆದ್ರೆ ಈ ಭಾರಿ ಅದಕ್ಕೆ ಕಾರಣ ಆಗಿದ್ದು ಬಾದ್ ಷಾ ಕಿಚ್ಚ ಸುದೀಪ್. ಹಾಗಾದ್ರೆ ಏನಿದು ಪ್ರೇಮ್ ದರ್ಶನ್-ಸುದೀಪ್ ಮಧ್ಯೆ ನಡೆಯೋ ಮಾತಿನ ಕತೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ.. <br> </p>
