ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಯಾರೇ ತಪ್ಪು ಮಾಡಿದ್ರು ಒದ್ದು ಒಳಗೆ ಹಾಕಿ: ಎಸ್.ಎಸ್. ಮಲ್ಲಿಕಾರ್ಜುನ್
2026-02-02 15 Dailymotion
ಬಿಜೆಪಿಯವರಿಗೆ ಬೆಂಕಿ ಹಚ್ಚುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ದಾವಣಗೆರೆ ಶಾಂತವಾಗಿರುವುದು ಬಿಜೆಪಿಗೆ ಬೇಡವಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ದೂರಿದರು.