<p>ನೀನು ಹಾಲು.. ನಾನು ಸಕ್ಕರೆ.. ವಿಧಾನಸಭೆಯಲ್ಲಿ ಸಿದ್ದು-ಡಿಕೆ ಜುಗಲ್ಬಂದಿ.. ಹಾಲಲ್ಲ.. ಹಾಲಾಹಲ.. ಏನದು ಸಿದ್ದು ಮಾತಿನ ಮರ್ಮ..? ‘‘ಕಾಲವೇ ಉತ್ತರ ಕೊಡತ್ತೆ..’’ ಡಿಕೆ ಮಾರ್ಮಿಕ ಮಾತು..! ‘‘ನಾನು ಸಿಎಂ ದೋಸ್ತಿ.. ನಮ್ಮದು ಭಲೇ ಜೋಡಿ’’ ಬಂಡೆ ಮರ್ಮ ಸಂದೇಶ.. ಬಂಡೆ ಬೆನ್ನಿಗೆ ಟಗರು.. ಟಗರು ಪಕ್ಕದಲ್ಲಿ ಬಂಡೆ.. ಏನಿದು ದೋಸ್ತಿ ರಹಸ್ಯ..? ನಾನು ನೀನು ಹಾಲು ಸಕ್ಕರೆ.. ಏನಿದರ ಅಸಲಿಯತ್ತು..? ಬನ್ನಿ ತೋರಿಸ್ತೀವಿ ನೋಡಿ.</p>
