ಅಧಿಕಾರಿಗಳಿಗೆ ಕೊಡಲು ಹಣವಿಲ್ಲ ಎಂದು ರೈತರೊಬ್ಬರು ತಾವು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಆಗಮಿಸಿದ ಘಟನೆ ಮಧುಗಿರಿ ತಾಲೂಕು ಕಚೇರಿ ಮುಂದೆ ನಡೆದಿದೆ.