Surprise Me!

ಅಧಿಕಾರಿಗಳಿಗೆ ಕೊಡಲು ಹಣ ಇಲ್ಲವೆಂದು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಬಂದ ರೈತ!

2026-02-05 465 Dailymotion

ಅಧಿಕಾರಿಗಳಿಗೆ ಕೊಡಲು ಹಣವಿಲ್ಲ ಎಂದು ರೈತರೊಬ್ಬರು ತಾವು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಆಗಮಿಸಿದ ಘಟನೆ ಮಧುಗಿರಿ ತಾಲೂಕು ಕಚೇರಿ ಮುಂದೆ ನಡೆದಿದೆ.

Buy Now on CodeCanyon