ಸಿಎಂ ವಿಚಾರದಲ್ಲಿ ವರಿಷ್ಠರ ನಿರ್ಧಾರ, ಮಾತುಗಳು ಅಂತಿಮ; ಸಚಿವ ಪ್ರಿಯಾಂಕ್ ಖರ್ಗೆ
2026-02-07 0 Dailymotion
ಸಿಎಂ ಕುರ್ಚಿ ವಿಚಾರವಾಗಿ ಮಾಧ್ಯಮದ ಮುಂದೆ ಯಾರೇ ಮಾತನಾಡಿದರೂ ಅದು ಅಪ್ರಸ್ತುತ. ಈ ವಿಚಾರದಲ್ಲಿ ಖರ್ಗೆ ಸಾಹೇಬ್ರು ಮತ್ತು ರಾಹುಲ್ ಗಾಂಧಿ ಮಾತು ಅಂತಿಮ ಎಂದು ಸಚಿವ ಪ್ರಿಯಾಂಕ್ ಹೇಳಿದ್ದಾರೆ.