ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ವಿಧಾನ ಪರಿಷತ್ ಚುನಾವಣೆ: ಗೆಲುವಿನ ಇರಾದೆಯಲ್ಲಿದ್ದ ಕಾಂಗ್ರೆಸ್ಗೆ ಭಿನ್ನಮತದ ಬೇಗುದಿ!
2026-02-09 9 Dailymotion
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವಿಚಾರವಾಗಿ ಕಾಂಗ್ರೆಸ್ನಲ್ಲಿ ಬಂಡಾಯ ಶುರುವಾಗಿದೆ. ಅಹಿಂದ ವರ್ಗದ ತಮಗೆ ಟಿಕೆಟ್ ಕೊಡಿ ಎಂದು ಕುಬೇರಪ್ಪ ಒತ್ತಾಯಿಸಿದ್ದಾರೆ. ಆದ್ರೆ ಜಾತಿಗಿಂತ ಪಕ್ಷದ ತೀರ್ಮಾನವೇ ಅಂತಿಮ ಎಂದು ಅಭ್ಯರ್ಥಿ ಲಿಂಬಿಕಾಯಿ ಹೇಳಿದ್ದಾರೆ.