Surprise Me!

ಹಾವೇರಿಯಲ್ಲಿ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿದ್ಧತೆ; ರೈತ ಮುಖಂಡರಿಂದ ಘೇರಾವ್ ಎಚ್ಚರಿಕೆ

2026-02-10 1 Dailymotion

ಇದೇ ತಿಂಗಳ 14ರಂದು ಹಾವೇರಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಬೃಹತ್ ಸಾಧನಾ ಸಮಾವೇಶಕ್ಕೆ ರೈತ ಸಂಘದವರು ಘೇರಾವ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

Buy Now on CodeCanyon